ಜಂಬೂದ್ವೀಪಗಶೇಷಶೈಲಭುವನಃ ಶ್ರೀಜಾನಿರಾದ್ಯಾತ್ಮಜಃ
ತಾರ್ಕ್ಷ್ಯಾಹೀಶಮುಖಾಸನಸ್ತ್ರಿ- ಭುವನಸ್ಥಾಶೇಷಲೋಕಪ್ರಿಯಃ.
ಶ್ರೀಮತ್ಸ್ವಾಮಿಸರಃಸುವರ್ಣ- ಮುಖರೀಸಂವೇಷ್ಟಿತಃ ಸರ್ವದಾ
ಶ್ರೀಮದ್ವೇಂಕಟಭೂಪತಿರ್ಮಮ ಸುಖಂ ದದ್ಯಾತ್ ಸದಾ ಮಂಗಲಂ.
ಸಂತಪ್ತಾಮಲಜಾತರೂಪ- ರಚಿತಾಗಾರೇ ನಿವಿಷ್ಟಃ ಸದಾ
ಸ್ವರ್ಗದ್ವಾರಕವಾಟ- ತೋರಣಯುತಃ ಪ್ರಾಕಾರಸಪ್ತಾನ್ವಿತಃ.
ಭಾಸ್ವತ್ಕಾಂಚನತುಂಗ- ಚಾರುಗರುಡಸ್ತಂಭೇ ಪತತ್ಪ್ರಾಣಿನಾಂ
ಸ್ವಪ್ರೇ ವಕ್ತಿ ಹಿತಾಹಿತಂ ಸುಕರುಣೋ ದದ್ಯಾತ್ ಸದಾ ಮಂಗಲಂ.
ಅತ್ಯುಚ್ಚಾದ್ರಿವಿಚಿತ್ರ- ಗೋಪುರಗಣೈಃ ಪೂರ್ಣೈಃ ಸುವರ್ಣಾಚಲೈಃ
ವಿಸ್ತೀರ್ಣಾಮಲಮಂಟ- ಪಾಯುತಯುತೈರ್ನಾನಾವನೈರ್ನಿರ್ಭಯೈಃ.
ಪಂಚಾಸ್ಯೇಭವರಾಹಖಡ್ಗ- ಮೃಗಶಾರ್ದೂಲಾದಿಭಿಃ ಶ್ರೀಪತಿಃ
ನಿತ್ಯಂ ವೇದಪರಾಯಣಃ ಸುಕೃತಿನಾಂ ದದ್ಯಾತ್ ಸದಾ ಮಂಗಲಂ.
ಭೇರೀಮಂಗಲತುರ್ಯಗೋಮುಖ- ಮೃದಂಗಾದಿಸ್ವನೈಃ ಶೋಭಿತೇ
ತಂತ್ರೀವೇಣುಸುಘೋಷ- ಶೃಂಗಕಲಹೈಃ ಶಬ್ದೈಶ್ಚ ದಿವ್ಯೈರ್ನಿಜೈಃ.
ಗಂಧರ್ವಾಪ್ಸರಕಿನ್ನರೋರಗ- ನೃಭಿರ್ನೃತ್ಯದ್ಭಿರಾಸೇವ್ಯತೇ
ನಾನಾವಾಹನಗಃ ಸಮಸ್ತಫಲದೋ ದದ್ಯಾತ್ ಸದಾ ಮಂಗಲಂ.
ಯಃ ಶ್ರೀಭಾರ್ಗವವಾಸರೇ ನಿಯಮತಃ ಕಸ್ತೂರಿಕಾರೇಣುಭಿಃ
ಶ್ರೀಮತ್ಕುಂಕುಮ- ಕೇಸರಾಮಲಯುತಃ ಕರ್ಪೂರಮುಖ್ಯೈರ್ಜಲೈಃ.
ಸ್ನಾತಃ ಪುಣ್ಯಸುಕಂಚುಕೇನ ವಿಲಸತ್ಕಾಂಚೀ- ಕಿರೀಟಾದಿಭಿಃ
ನಾನಾಭೂಷಣಪೂಗ- ಶೋಭಿತತನುರ್ದದ್ಯಾತ್ ಸದಾ ಮಂಗಲಂ.
ತೀರ್ಥಂ ಪಾಂಡವನಾಮಕಂ ಶುಭಕರಂ ತ್ವಾಕಾಶಗಂಗಾ ಪರಾ
ಇತ್ಯಾದೀನಿ ಸುಪುಣ್ಯರಾಶಿ- ಜನಕಾನ್ಯಾಯೋಜನೈಃ ಸರ್ವದಾ.
ತೀರ್ಥಂ ತುಂಬುರುನಾಮಕಂ ತ್ವಘಹರಂ ಧಾರಾ ಕುಮಾರಾಭಿಧಾ
ನಿತ್ಯಾನಂದನಿಧಿ- ರ್ಮಹೀಧರವರೋ ದದ್ಯಾತ್ ಸದಾ ಮಂಗಲಂ.
ಆರ್ತಾನಾಮತಿ- ದುಸ್ತರಾಮಯಗಣೈ- ರ್ಜನ್ಮಾಂತರಾಘೈರಪಿ
ಸಂಕಲ್ಪಾತ್ ಪರಿಶೋಧ್ಯ ರಕ್ಷತಿ ನಿಜಸ್ಥಾನಂ ಸದಾ ಗಚ್ಛತಾಂ.
ಮಾರ್ಗೇ ನಿರ್ಭಯತಃ ಸ್ವನಾಮಗೃಣತೋ ಗೀತಾದಿಭಿಃ ಸರ್ವದಾ
ನಿತ್ಯಂ ಶಾಸ್ತ್ರಪರಾಯಣೈಃ ಸುಕೃತಿನಾಂ ದದ್ಯಾತ್ ಸದಾ ಮಂಗಲಂ.
ನಿತ್ಯಂ ಬ್ರಾಹ್ಮಣಪುಣ್ಯವರ್ಯ- ವನಿತಾಪೂಜಾಸಮಾರಾಧನೈ-
ರತ್ನೈಃ ಪಾಯಸಭಕ್ಷ್ಯಭೋಜ್ಯ- ಸುಘೃತಕ್ಷೀರಾದಿಭಿಃ ಸರ್ವದಾ.
ನಿತ್ಯಂ ದಾನತಪಃಪುರಾಣ- ಪಠನೈರಾರಾಧಿತೇ ವೇಂಕಟಕ್ಷೇತ್ರೇ
ನಂದಸುಪೂರ್ಣಚಿತ್ರಮಹಿಮಾ ದದ್ಯಾತ್ ಸದಾ ಮಂಗಲಂ.
ಇತ್ಯೇತದ್ವರ- ಮಂಗಲಾಷ್ಟಕಮಿದಂ ಶ್ರೀವಾದಿರಾಜೇಶ್ವರೈ-
ರಾಖ್ಯಾತಂ ಜಗತಾಮಭೀಷ್ಟಫಲದಂ ಸರ್ವಾಶುಭಧ್ವಂಸನಂ.
ಮಾಂಗಲ್ಯಂ ಸಕಲಾರ್ಥದಂ ಶುಭಕರಂ ವೈವಾಹಿಕಾದಿಸ್ಥಲೇ
ತೇಷಾಂ ಮಂಗಲಶಂಸತಾಂ ಸುಮನಸಾಂ ದದ್ಯಾತ್ ಸದಾ ಮಂಗಲಂ.
ಏಕ ಶ್ಲೋಕಿ ನವಗ್ರಹ ಸ್ತೋತ್ರ
ಆಧಾರೇ ಪ್ರಥಮೇ ಸಹಸ್ರಕಿರಣಂ ತಾರಾಧವಂ ಸ್ವಾಶ್ರಯೇ ಮಾಹೇಯಂ ಮಣಿಪೂ....
Click here to know more..ನಟರಾಜ ಸ್ತೋತ್ರ
ಹ್ರೀಮತ್ಯಾ ಶಿವಯಾ ವಿರಾಣ್ಮಯಮಜಂ ಹೃತ್ಪಂಕಜಸ್ಥಂ ಸದಾ ಹ್ರೀಣಾನಾ ....
Click here to know more..ರಕ್ಷಣೆ ಕೋರಿ ಶ್ರೀ ಕೃಷ್ಣನ ಕುರಿತು ಪ್ರಾಥ೯ನೆ