ಶ್ರೀಕಂಠತನಯ ಶ್ರೀಶ ಶ್ರೀಕರ ಶ್ರೀದಲಾರ್ಚಿತ.
ಶ್ರೀವಿನಾಯಕ ಸರ್ವೇಶ ಶ್ರಿಯಂ ವಾಸಯ ಮೇ ಕುಲೇ.
ಗಜಾನನ ಗಣಾಧೀಶ ದ್ವಿಜರಾಜವಿಭೂಷಿತ.
ಭಜೇ ತ್ವಾಂ ಸಚ್ಚಿದಾನಂದ ಬ್ರಹ್ಮಣಾಂ ಬ್ರಹ್ಮಣಾಸ್ಪತೇ.
ಣಷಾಷ್ಠವಾಚ್ಯನಾಶಾಯ ರೋಗಾಟವಿಕುಠಾರಿಣೇ.
ಘೃಣಾಪಾಲಿತಲೋಕಾಯ ವನಾನಾಂ ಪತಯೇ ನಮಃ.
ಧಿಯಂ ಪ್ರಯಚ್ಛತೇ ತುಭ್ಯಮೀಪ್ಸಿತಾರ್ಥಪ್ರದಾಯಿನೇ.
ದೀಪ್ತಭೂಷಣಭೂಷಾಯ ದಿಶಾಂ ಚ ಪತಯೇ ನಮಃ.
ಪಂಚಬ್ರಹ್ಮಸ್ವರೂಪಾಯ ಪಂಚಪಾತಕಹಾರಿಣೇ.
ಪಂಚತತ್ತ್ವಾತ್ಮನೇ ತುಭ್ಯಂ ಪಶೂನಾಂ ಪತಯೇ ನಮಃ.
ತಟಿತ್ಕೋಟಿಪ್ರತೀಕಾಶ- ತನವೇ ವಿಶ್ವಸಾಕ್ಷಿಣೇ.
ತಪಸ್ವಿಧ್ಯಾಯಿನೇ ತುಭ್ಯಂ ಸೇನಾನಿಭ್ಯಶ್ಚ ವೋ ನಮಃ.
ಯೇ ಭಜಂತ್ಯಕ್ಷರಂ ತ್ವಾಂ ತೇ ಪ್ರಾಪ್ನುವಂತ್ಯಕ್ಷರಾತ್ಮತಾಂ.
ನೈಕರೂಪಾಯ ಮಹತೇ ಮುಷ್ಣತಾಂ ಪತಯೇ ನಮಃ.
ನಗಜಾವರಪುತ್ರಾಯ ಸುರರಾಜಾರ್ಚಿತಾಯ ಚ.
ಸುಗುಣಾಯ ನಮಸ್ತುಭ್ಯಂ ಸುಮೃಡೀಕಾಯ ಮೀಢುಷೇ.
ಮಹಾಪಾತಕ- ಸಂಘಾತತಮಹಾರಣ- ಭಯಾಪಹ.
ತ್ವದೀಯಕೃಪಯಾ ದೇವ ಸರ್ವಾನವ ಯಜಾಮಹೇ.
ನವಾರ್ಣರತ್ನನಿಗಮ- ಪಾದಸಂಪುಟಿತಾಂ ಸ್ತುತಿಂ.
ಭಕ್ತ್ಯಾ ಪಠಂತಿ ಯೇ ತೇಷಾಂ ತುಷ್ಟೋ ಭವ ಗಣಾಧಿಪ.
ಪರಶುರಾಮ ಸ್ತೋತ್ರ
ಕರಾಭ್ಯಾಂ ಪರಶುಂ ಚಾಪಂ ದಧಾನಂ ರೇಣುಕಾತ್ಮಜಂ. ಜಾಮದಗ್ನ್ಯಂ ಭಜೇ ರ....
Click here to know more..ನರಸಿಂಹ ದ್ವಾದಶ ನಾಮ ಸ್ತೋತ್ರ
ಅಸ್ಯ ಶ್ರೀನೃಸಿಂಹ ದ್ವಾದಶನಾಮ ಸ್ತೋತ್ರಮಹಾಮಂತ್ರಸ್ಯ ವೇದವ್ಯಾ....
Click here to know more..ಮನಸ್ಸಿನ ಆನಂದಕ್ಕಾಗಿ ಮಂತ್ರ
ಅಁಹೋಮುಚೇ ಪ್ರ ಭರೇಮಾ ಮನೀಷಾಮೋಷಿಷ್ಠದಾವ್ನ್ನೇ ಸುಮತಿಂ ಗೃಣಾನಾ....
Click here to know more..