ವಕ್ರತುಂಡ ಮಹಾಕಾಯ ಸೂರ್ಯಕೋಟಿಸಮಪ್ರಭ।
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ।
ಅಗಜಾನನಪದ್ಮಾರ್ಕಂ ಗಜಾನನಮಹರ್ನಿಶಂ।
ಅನೇಕದಂ ತಂ ಭಕ್ತಾನಾಮೇಕದಂತಮುಪಾಸ್ಮಹೇ।
ಗೌರೀಸುಪುತ್ರಾಯ ಗಜಾನನಾಯ
ಗೀರ್ವಾಣಮುಖ್ಯಾಯ ಗಿರೀಶಜಾಯ।
ಗ್ರಹರ್ಕ್ಷಪೂಜ್ಯಾಯ ಗುಣೇಶ್ವರಾಯ
ನಮೋ ಗಕಾರಾಯ ಗಣೇಶ್ವರಾಯ।
ನಾದಸ್ವರೂಪಾಯ ನಿರಂಕುಶಾಯ
ನಂದ್ಯಪ್ರಶಸ್ತಾಯ ನೃತಿಪ್ರಿಯಾಯ।
ನಮತ್ಸುರೇಶಾಯ ನಿರಗ್ರಜಾಯ
ನಮೋ ಣಕಾರಾಯ ಗಣೇಶ್ವರಾಯ।
ವಾಣೀವಿಲಾಸಾಯ ವಿನಾಯಕಾಯ
ವೇದಾಂತವೇದ್ಯಾಯ ಪರಾತ್ಪರಾಯ।
ಸಮಸ್ತವಿದ್ಯಾಽಽಶುವರಪ್ರದಾಯ
ನಮೋ ವಕಾರಾಯ ಗಣೇಶ್ವರಾಯ।
ರವೀಂದುಭೌಮಾದಿಭಿರರ್ಚಿತಾಯ
ರಕ್ತಾಂಬರಾಯೇಷ್ಟವರಪ್ರದಾಯ।
ಋದ್ಧಿಪ್ರಿಯಾಯೇಂದ್ರಜಯಪ್ರದಾಯ
ನಮೋಽಸ್ತು ರೇಫಾಯ ಗಣೇಶ್ವರಾಯ।
ಯಕ್ಷಾಧಿನಾಥಾಯ ಯಮಾಂತಕಾಯ
ಯಶಸ್ವಿನೇ ಚಾಮಿತಕೀರ್ತಿತಾಯ।
ಯೋಗೇಶ್ವರಾಯಾರ್ಬುದಸೂರ್ಯಭಾಯ
ನಮೋ ಗಕಾರಾಯ ಗಣೇಶ್ವರಾಯ।
ಗಣೇಶಪಂಚಾಕ್ಷರಸಂಸ್ತವಂ ಯಃ
ಪಠೇತ್ ಪ್ರಿಯೋ ವಿಘ್ನವಿನಾಯಕಸ್ಯ।
ಭವೇತ್ ಸ ಧೀರೋ ಮತಿಮಾನ್ ಮಹಾಂಶ್ಚ
ನರಃ ಸದಾ ಭಕ್ತಗಣೇನ ಯುಕ್ತಃ।
ಸುಬ್ರಹ್ಮಣ್ಯ ಅಷ್ಟಕ ಸ್ತೋತ್ರ
ಹೇ ಸ್ವಾಮಿನಾಥ ಕರುಣಾಕರ ದೀನಬಂಧೋ ಶ್ರೀಪಾರ್ವತೀಶಮುಖ- ಪಂಕಜಪದ್ಮ....
Click here to know more..ವಿಷ್ಣು ಮಂಗಲ ಸ್ತವಂ
ಸುಮಂಗಲಂ ಮಂಗಲಮೀಶ್ವರಾಯ ತೇ ಸುಮಂಗಲಂ ಮಂಗಲಮಚ್ಯುತಾಯ ತೇ. ಸುಮಂಗ....
Click here to know more..ನಿಲ೯ಕ್ಷ್ಯದವನು