ಶ್ರೀರಾಮಪಾದಸರಸೀ- ರುಹಭೃಂಗರಾಜ-
ಸಂಸಾರವಾರ್ಧಿ- ಪತಿತೋದ್ಧರಣಾವತಾರ.
ದೋಃಸಾಧ್ಯರಾಜ್ಯಧನ- ಯೋಷಿದದಭ್ರಬುದ್ಧೇ
ಪಂಚಾನನೇಶ ಮಮ ದೇಹಿ ಕರಾವಲಂಬಂ.
ಆಪ್ರಾತರಾತ್ರಿಶಕುನಾಥ- ನಿಕೇತನಾಲಿ-
ಸಂಚಾರಕೃತ್ಯ ಪಟುಪಾದಯುಗಸ್ಯ ನಿತ್ಯಂ.
ಮಾನಾಥಸೇವಿಜನ- ಸಂಗಮನಿಷ್ಕೃತಂ ನಃ
ಪಂಚಾನನೇಶ ಮಮ ದೇಹಿ ಕರಾವಲಂಬಂ.
ಷಡ್ವರ್ಗವೈರಿಸುಖ- ಕೃದ್ಭವದುರ್ಗುಹಾಯಾ-
ಮಜ್ಞಾನಗಾಢತಿಮಿರಾತಿ- ಭಯಪ್ರದಾಯಾಂ.
ಕರ್ಮಾನಿಲೇನ ವಿನಿವೇಶಿತದೇಹಧರ್ತುಃ
ಪಂಚಾನನೇಶ ಮಮ ದೇಹಿ ಕರಾವಲಂಬಂ.
ಸಚ್ಛಾಸ್ತ್ರವಾರ್ಧಿಪರಿ- ಮಜ್ಜನಶುದ್ಧಚಿತ್ತಾ-
ಸ್ತ್ವತ್ಪಾದಪದ್ಮಪರಿ- ಚಿಂತನಮೋದಸಾಂದ್ರಾಃ.
ಪಶ್ಯಂತಿ ನೋ ವಿಷಯದೂಷಿತಮಾನಸಂ ಮಾಂ
ಪಂಚಾನನೇಶ ಮಮ ದೇಹಿ ಕರಾವಲಂಬಂ.
ಪಂಚೇಂದ್ರಿಯಾರ್ಜಿತ- ಮಹಾಖಿಲಪಾಪಕರ್ಮಾ
ಶಕ್ತೋ ನ ಭೋಕ್ತುಮಿವ ದೀನಜನೋ ದಯಾಲೋ.
ಅತ್ಯಂತದುಷ್ಟಮನಸೋ ದೃಢನಷ್ಟದೃಷ್ಟೇಃ
ಪಂಚಾನನೇಶ ಮಮ ದೇಹಿ ಕರಾವಲಂಬಂ.
ಇತ್ಥಂ ಶುಭಂ ಭಜಕವೇಂಕಟ- ಪಂಡಿತೇನ
ಪಂಚಾನನಸ್ಯ ರಚಿತಂ ಖಲು ಪಂಚರತ್ನಂ.
ಯಃ ಪಾಪಠೀತಿ ಸತತಂ ಪರಿಶುದ್ಧಭಕ್ತ್ಯಾ
ಸಂತುಷ್ಟಿಮೇತಿ ಭಗವಾನಖಿಲೇಷ್ಟದಾಯೀ.
ಮಾರುತಿ ಸ್ತೋತ್ರ
ಓಂ ನಮೋ ವಾಯುಪುತ್ರಾಯ ಭೀಮರೂಪಾಯ ಧೀಮತೇ| ನಮಸ್ತೇ ರಾಮದೂತಾಯ ಕಾಮರ....
Click here to know more..ನರ್ಮದಾ ಅಷ್ಟಕ ಸ್ತೋತ್ರ
ಸಬಿಂದುಸಿಂಧುಸುಸ್ಖಲತ್ತರಂಗಭಂಗರಂಜಿತಂ ದ್ವಿಷತ್ಸು ಪಾಪಜಾತಜಾ....
Click here to know more..ಸಂತೋಷದ ವೈವಾಹಿಕ ಜೀವನಕ್ಕಾಗಿ ಮಂತ್ರ
ಗೌರೀನಾಥಾಯ ವಿದ್ಮಹೇ ತನ್ಮಹೇಶಾಯ ಧೀಮಹಿ ತನ್ನೋ ರುದ್ರಃ ಪ್ರಚೋದಯ....
Click here to know more..