ಜಂಬುಕೇಶ್ವರೀ ಸ್ತೋತ್ರ

ಅಪರಾಧಸಹಸ್ರಾಣಿ ಹ್ಯಪಿ ಕುರ್ವಾಣೇ ಮಯಿ ಪ್ರಸೀದಾಂಬ.
ಅಖಿಲಾಂಡದೇವಿ ಕರುಣಾವಾರಾಶೇ ಜಂಬುಕೇಶಪುಣ್ಯತತೇ.
ಊರ್ಧ್ವಸ್ಥಿತಾಭ್ಯಾಂ ಕರಪಂಕಜಾಭ್ಯಾಂ
ಗಾಂಗೇಯಪದ್ಮೇ ದಧತೀಮಧಸ್ತಾತ್.
ವರಾಭಯೇ ಸಂದಧತೀಂ ಕರಾಭ್ಯಾಂ
ನಮಾಮಿ ದೇವೀಮಖಿಲಾಂಡಪೂರ್ವಾಂ.
ಜಂಬೂನಾಥಮನೋಽಮ್ಬುಜಾತ- ದಿನರಾಡ್ಬಾಲಪ್ರಭಾಸಂತತಿಂ
ಶಂಬೂಕಾದಿವೃಷಾವಲಿಂ ಕೃತವತೀಂ ಪೂರ್ವಂ ಕೃತಾರ್ಥಾಮಪಿ.
ಕಂಬೂರ್ವೀಧರಧಾರಿಣೀಂ ವಪುಷಿ ಚ ಗ್ರೀವಾಕುಚವ್ಯಾಜತೋ
ಹ್ಯಂಬೂರ್ವೀಧರರೂಪಿಣೀಂ ಹೃದಿ ಭಜೇ ದೇವೀಂ ಕ್ಷಮಾಸಾಗರೀಂ.
ಜಂಬೂಮೂಲನಿವಾಸಂ ಕಂಬೂಜ್ಜ್ವಲಗರ್ವ- ಹರಣಚಣಕಂಠಂ.
ಅಂಬೂರ್ವೀಧರರೂಪಂ ಶಂಬೂಕಾದೇರ್ವರಪ್ರದಂ ವಂದೇ.

 

Ramaswamy Sastry and Vighnesh Ghanapaathi

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |