ನರಸಿಂಹ ಪಂಚರತ್ನ ಸ್ತೋತ್ರ

ಭವನಾಶನೈಕಸಮುದ್ಯಮಂ ಕರುಣಾಕರಂ ಸುಗುಣಾಲಯಂ
ನಿಜಭಕ್ತತಾರಣರಕ್ಷಣಾಯ ಹಿರಣ್ಯಕಶ್ಯಪುಘಾತಿನಂ.
ಭವಮೋಹದಾರಣಕಾಮನಾಶನದುಃಖವಾರಣಹೇತುಕಂ
ಭಜಪಾವನಂ ಸುಖಸಾಗರಂ ನರಸಿಂಹಮದ್ವಯರೂಪಿಣಂ.
ಗುರುಸಾರ್ವಭೌಮಮರ್ಘಾತಕಂ ಮುನಿಸಂಸ್ತುತಂ ಸುರಸೇವಿತಂ
ಅತಿಶಾಂತಿವಾರಿಧಿಮಪ್ರಮೇಯಮನಾಮಯಂ ಶ್ರಿತರಕ್ಷಣಂ.
ಭವಮೋಕ್ಷದಂ ಬಹುಶೋಭನಂ ಮುಖಪಂಕಜಂ ನಿಜಶಾಂತಿದಂ
ಭಜಪಾವನಂ ಸುಖಸಾಗರಂ ನರಸಿಂಹಮದ್ವಯರೂಪಿಣಂ.
ನಿಜರೂಪಕಂ ವಿತತಂ ಶಿವಂ ಸುವಿದರ್ಶನಾಯಹಿತತ್ಕ್ಷಣಂ
ಅತಿಭಕ್ತವತ್ಸಲರೂಪಿಣಂ ಕಿಲ ದಾರುತಃ ಸುಸಮಾಗತಂ.
ಅವಿನಾಶಿನಂ ನಿಜತೇಜಸಂ ಶುಭಕಾರಕಂ ಬಲರೂಪಿಣಂ
ಭಜಪಾವನಂ ಸುಖಸಾಗರಂ ನರಸಿಂಹಮದ್ವಯರೂಪಿಣಂ.
ಅವಿಕಾರಿಣಂ ಮಧುಭಾಷಿಣಂ ಭವತಾಪಹಾರಣಕೋವಿದಂ
ಸುಜನೈಃ ಸುಕಾಮಿತದಾಯಿನಂ ನಿಜಭಕ್ತಹೃತ್ಸುವಿರಾಜಿತಂ.
ಅತಿವೀರಧೀರಪರಾಕ್ರಮೋತ್ಕಟರೂಪಿಣಂ ಪರಮೇಶ್ವರಂ
ಭಜಪಾವನಂ ಸುಖಸಾಗರಂ ನರಸಿಂಹಮದ್ವಯರೂಪಿಣಂ.
ಜಗತೋಽಸ್ಯ ಕಾರಣಮೇವ ಸಚ್ಚಿದನಂತಸೌಖ್ಯಮಖಂಡಿತಂ
ಸುವಿಧಾಯಿಮಂಗಲವಿಗ್ರಹಂ ತಮಸಃ ಪರಂ ಸುಮಹೋಜ್ವಲಂ.
ನಿಜರೂಪಮಿತ್ಯತಿಸುಂದರಂ ಖಲುಸಂವಿಭಾವ್ಯ ಹೃದಿಸ್ಥಿತಂ
ಭಜಪಾವನಂ ಸುಖಸಾಗರಂ ನರಸಿಂಹಮದ್ವಯರೂಪಿಣಂ.
ಪಂಚರತ್ನಾತ್ಮಕಂ ಸ್ತೋತ್ರಂ ಶ್ರೀನೃಸಿಂಹಸ್ಯ ಪಾವನಂ.
ಯೇ ಪಠಂತಿ ಮುದಾ ಭಕ್ತ್ಯಾ ಜೀವನ್ಮುಕ್ತಾ ಭವಂತಿ ತೇ.

 

Ramaswamy Sastry and Vighnesh Ghanapaathi

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |