Jaya Durga Homa for Success - 22, January

Pray for success by participating in this homa.

Click here to participate

ಭಗವಾನ್ ಹನುಮಂತನ ಆಶೀರ್ವಾದದಿಂದ ಎಲ್ಲೆಡೆ ಯಶಸ್ಸನ್ನು ಸಾಧಿಸಿ

Knowledge Bank

ಮಂತ್ರದ ಅರ್ಥ ಮಾಡಿಕೊಳ್ಳುವುದರ ಮಹತ್ವ

ಯಾರು ಮಂತ್ರದ ಅರ್ಥತಿಳಿಯದೆ ಕೇವಲ ಪಠನೆ ಮಾಡುವರೋ ಅವರಿಗೆ ಅದರಿಂದ ಯಾವುದೇ ಫಲ ಸಿಗಲಾರದು. ಸಾವಿರಾರು ಬಾರಿ ಜಪಿಸಿದರೂ ಜಯಸಿಗಲಾರದು. ಆದ್ದರಿಂದ ಮಂತ್ರದ ಅರ್ಥತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಮಂತ್ರದ ಸಾರವನ್ನು ತಿಳಿದು ಕೊಳ್ಳುವುದು ಇನ್ನೂ ಮುಖ್ಯ. ಅರಿವಿಲ್ಲದ ಜಪ ಪ್ರಯೋಜನಕ್ಕೆ ಬರಲಾರದು. ಹಲವಾರು ಭಾರಿ ಜಪಿಸಿದರೂ ಯಾವ ಪರಿಣಾಮವೂ ಆಗಲಾರದು. ಆದ್ದರಿಂದ ಮಂತ್ರದ ಮನನ ಹಾಗೂ ಅರಿವು ಜಯ ಸಾಧಿಸಲು ಸಹಾಯ ಮಾಡುತ್ತದೆ.

ಭಕ್ತಿ-ಮಾರ್ಗವು ಕರ್ಮವನ್ನು ತ್ಯಜಿಸುವುದನ್ನು ಸೂಚಿಸುತ್ತದೆಯೇ?

ಇಲ್ಲ. ಬದಲಾಗಿ, ಭಕ್ತಿ ಮಾರ್ಗವು ದೈವ ನಿಯಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಅಗತ್ಯವಿದೆ. ಭಕ್ತನು ಮಾಡುವ ಪ್ರತಿಯೊಂದು ಚಟುವಟಿಕೆಯೂ ಭಗವಂತನ ಸೇವೆಗಾಗಿಯೇ ಇರುತ್ತದೆ

Quiz

ಅಶ್ವಮೇಧಿಕ ಪರ್ವ ಯಾವ ಪುಸ್ತಕದ ಭಾಗವಾಗಿದೆ?

ಓಂ ಭೂರ್ಭುವಸ್ಸುವಃ ಶ್ರೀಹನುಮತೇ ನಮಃ....

ಓಂ ಭೂರ್ಭುವಸ್ಸುವಃ ಶ್ರೀಹನುಮತೇ ನಮಃ

Mantras

Mantras

ಮಂತ್ರಗಳು

Click on any topic to open

Copyright © 2025 | Vedadhara | All Rights Reserved. | Designed & Developed by Claps and Whistles
| | | | |
Vedahdara - Personalize
Whatsapp Group Icon
Have questions on Sanatana Dharma? Ask here...