ಮನೋವೇದನೆಗೆ ವೇದಧಾರವೇ ದಿವ್ಯ ಔಷಧ -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ
ಧರ್ಮದ ಬಗ್ಗೆ ತಿಳಿಯಲು ಶ್ರೇಷ್ಠ ಮಾಹಿತಿ -ಶಿವಕುಮಾರ್ ನಾಯಕ್
ವೇದದಾರ ದಲ್ಲಿ ಸನಾತನ ಧರ್ಮ ದಲ್ಲಿನ ಮಂತ್ರಗಳು ತುಂಬ ಉಪಯುಕ್ತ ಆಗುವೆ ಓದಿದ ನಂತರ ಒಳ್ಳೆಯ ಕೆಲಸ ಮಾರ್ಗ ದಿಂದ ನಡೆಯಿರಿ -Shobha
ತುಂಬಾ ಚೆನಾಗಿದೆ -ಕೃಷ್ಣ ಶಾಸ್ತ್ರೀ
ಬೆಳಿಗ್ಗೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ನಿಮ್ಮ ಕನ್ನಡ ವೇಧಾ ಧಾರ ನೋಡಿ ಮಂತ್ರಗಳನ್ನು ಕೇಳಿ ಪ್ರಾಣಯಾಮ ಮಾಡಿದರೆ ದಿನ ಪೂರ್ತಿಯಾಗಿ ನೆಮ್ಮದಿ ಸಂತೋಷ ಕೆಲಸ ಕಾರ್ಯಗಳು ಸುಗಮವಾಗಿ ನೆಡೆಯುತ್ತೆ -User_svnvwi
ಧರ್ಮದ ಕುರಿತು ಸಮಗ್ರ ಮಾಹಿತಿಯುಳ್ಳ ವೆಬ್ಸೈಟ್ 🌺 -ಪೃಥ್ವಿ ಶೆಟ್ಟಿ
ಸನಾತನ ಧರ್ಮದ ವಿವರಗಳು ಬಹಳ ಚೆನ್ನಾಗಿವೆ -ನಾಗೇಂದ್ರ ಭಟ್
ಉಪಯುಕ್ತವಾದ ಧಾರ್ಮಿಕ ಮಾಹಿತಿಯನ್ನು ನೀಡುತ್ತದೆ 🙏 -ಜಯಂತಿ ಹೆಗ್ಡೆ
ವೇದಧಾರದ ಪರಿಣಾಮ ಪರಿವರ್ತನೆ ತಂದಿದೆ. ನನ್ನ ಜೀವನದಲ್ಲಿ ಪಾಸಿಟಿವಿಟಿಗೆ ಹೃತ್ಪೂರ್ವಕ ಧನ್ಯವಾದಗಳು. -Annapoorna