ಸ್ತ್ರೀ ಯರನ್ನು ಗೌರವಿಸಬೇಕು ಹಾಗೂ ಸ್ತ್ರೀಯರ ಸ್ವಾತಂತ್ರ್ಯಕ್ಕೆ ಭಂಗ ತರುವ ಆಚರಣೆಗಳನ್ನು ತೊಡೆದುಹಾಕಬೇಕು, ಇದಿಲ್ಲವಾದರೆ, ಸಮಾಜವು ಅವನತಿಯೆಡೆಗೆ ಸಾಗುತ್ತದೆ. ನಮ್ಮ ಗ್ರಂಥಗಳ ಪ್ರಕಾರ ಸ್ತ್ರೀಯರು ಶಕ್ತಿ ಯ ಸಂಕೇತ . ಉತ್ತಮ ಸ್ತ್ರೀಯಿಂದ ಉತ್ತಮ ಪ್ರಜೆ. ಸ್ತ್ರೀ ಯರಿಗೆ ಸಿಕ್ಕಿದ ನ್ಯಾಯ, ಮುಂದೆಲ್ಲಾ ಒಳಿತನ್ನೇ ಮಾಡುತ್ತದೆ. ಹೀಗೊಂದು ವಾಕ್ಯವಿದೆ ,ಸ್ತ್ರೀಯರು ದೇವತೆಗಳು ಸ್ತ್ರೀಯರು ಜೀವನ. ಸ್ತ್ರೀಯರನ್ನು ಗೌರವಿಸುವುದರಿಂದ ಹಾಗೂ ಉತ್ತೇಜಿವುದರಿಂದ , ಸಮಾಜದ ಪ್ರಗತಿ ಹಾಗೂ ಸಮಾಜದ ಸ್ವಾಸ್ಥ್ಯ ಉತ್ತಮವಾಗುತ್ತದೆ
ಭಗವಂತನಿಗೆ ತನ್ನನ್ನು ಅನುಗಾಲವೂ ಸಮರ್ಪಿಸಿಕೊಂಡು ಭಗವಂತನೇ ಶ್ರೇಷ್ಟ ನೆಂದು ಕೊಳ್ಳುವ , ದೇವನಲ್ಲಿ ಅನನ್ಯ ಭಕ್ತಿಯನ್ನು ಇಟ್ಡುಕೊಂಡು ಪ್ರಪಂಚದ ಐಹಿಕ ಸುಖಭೋಗಗಳನ್ನು ತ್ಯಜಿಸಿ ಸರ್ವ ಜೀವಿಗಳಲ್ಲಿ ಸ್ನೇಹಭಾವವನ್ನು ಹೊಂದಿರುವ ಮಾನವನು ದೈವತ್ವದೆಡೆಗೆ ಸಾಗುತ್ತಾ
ಓಂ ನಮೋ ಭಗವತಿ ಜ್ವಾಲಾಮಾಲಿನಿ ಗೃಧ್ರಗಣಪರಿವೃತೇ ಸ್ವಾಹಾ....
ಓಂ ನಮೋ ಭಗವತಿ ಜ್ವಾಲಾಮಾಲಿನಿ ಗೃಧ್ರಗಣಪರಿವೃತೇ ಸ್ವಾಹಾ
ಉನ್ನತ ಅಧ್ಯಯನಕ್ಕಾಗಿ ದೈವಿಕ ಬೆಂಬಲವನ್ನು ಕೋರುವ ಪ್ರಾರ್ಥನೆ
ಉನ್ನತ ಅಧ್ಯಯನಕ್ಕಾಗಿ ದೈವಿಕ ಬೆಂಬಲವನ್ನು ಕೋರುವ ಪ್ರಾರ್ಥನೆ....
Click here to know more..ಶ್ರೀಮಧ್ವಮಂತ್ರವಿಶ್ವಕೋಶಃ
ಮಂದಾಕಿನೀ ಸ್ತೋತ್ರ
ಜಯತು ಜಯತು ಮಂದಾಕಿನಿ ತವ ಸಲಿಲಂ ಧವಲಂ . ನಯ ವಿಲಯಂ ಭಾಗೀರಥಿ ನಮ ದುರ....
Click here to know more..