212.4K
31.9K

Comments

Security Code

46298

finger point right
ನೆಮ್ನಮದಿಯ ಜೀವನಕ್ಕೆ ಮನಶಾಂತಿಗೆ ಈ ಆಧ್ಯಾತ್ಮಿಕ ಜ್ಞಾನ ಬಹಳ ಉಪಯುಕ್ತ ವಾಗಿದೆ -ಪರಸಪ್ಪ

ಮಂತ್ರ, ಸ್ತೋತ್ರ ಇವುಗಳೊಂದಿಗೆ ಅರ್ಥವನ್ನು ನೀಡಿದರೆ ಬಹಳ ಉಪಯುಕ್ತ ಗುರುವರ್ಯರೇ. -ಪರಸಪ್ಪ

ವೇದಾದಾರ ಜೀವನಕ್ಕೆ ಹುಮ್ಮಸ್ಸು ಹಾಗು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.ಬದುಕಿಗೆ ಸಮಾಧಾನ ತರುತ್ತೆ.ಅಭಿನಂದನೆಗಳು. -ಸತ್ಯನಾರಾಯಣ ಸಾಗರ.

ವೇದದಾರ ದಲ್ಲಿ ಸನಾತನ ಧರ್ಮ ದಲ್ಲಿನ ಮಂತ್ರಗಳು ತುಂಬ ಉಪಯುಕ್ತ ಆಗುವೆ ಓದಿದ ನಂತರ ಒಳ್ಳೆಯ ಕೆಲಸ ಮಾರ್ಗ ದಿಂದ ನಡೆಯಿರಿ -Shobha

ಈ ಮಂತ್ರವು ನನಗೆ ಉತ್ತಮ ಶಕ್ತಿಯನ್ನು ನೀಡುತ್ತದೆ. -ಆಶಾ

Read more comments
148

Knowledge Bank

ಅನನ್ಯ ಭಕ್ತಿಯಿಂದ ಮುಕ್ತಿ

ಶ್ರೀಮದ್ಭಾಗವತದ ಒಂದು ಶ್ಲೋಕ (11.5.41)ದಲ್ಲಿ ಹೀಗೆ ಹೇಳಲಾಗಿದೆ—ಮುಕುಂದನ ಚರಣಕಮಲಗಳಿಗೆ ಶರಣಾಗತನಾದರೆ, ಎಲ್ಲಾ ವಿಧವಾದ ಪ್ರಾಪಂಚಿಕ ಬಂಧನ, ಐಹಿಕ ದುಃಖ, ಎಲ್ಲದರಿಂದ, ಸಾಧಕನು ಮುಕ್ತನಾಗುತ್ತಾನೆ. ಈ ಜೀವನದಲ್ಲಿ ನಾವು ಅನೇಕ ವಿಧವಾದ ಪಾರಿವಾರಿಕ, ಸಾಮಾಜಿಕ, ಪಿತೃಗಳ, ದೇವತಾ, ಋಷಿಗಳ ಇತ್ಯಾದಿ ಹೊಣೆಗಳನ್ನು ಹೊರಬೇಕಾಗುತ್ತದೆ. ಇವೆಲ್ಲವೂ ಬಂಧನ ಅಥವಾ ಬಾಂಧವ್ಯದ ನೆವದಲ್ಲಿ ನಮ್ಮನ್ನು ಪಾರಮಾರ್ಥಿಕವನ್ನು ಸಾಧಿಸದಂತೆ, ಲೌಕಿಕತೆಯಿಂದ ಹೊರಬಾರಲಾರದಂತೆ ಕಟ್ಟಿ ಹಾಕುತ್ತವೆ. ಆದರೆ ಮುಕುಂದನಲ್ಲಿ ಸಂಪೂರ್ಣ ಶರಣಾಗತನಾಗಿ, ಸರ್ವ ಸಮರ್ಪಣಾ ಭಾವದಿಂದ ಅವನಿಗೆ ಎಲ್ಲವನ್ನೂ ಸಮರ್ಪಿಸಿದರೆ, ಕೃಷ್ಣನಲ್ಲಿಯೇ ನೆಟ್ಟ ಭಕ್ತಿಯಿಂದ ಅವನನ್ನು ಅನನ್ಯವಾಗಿ ಭಜಿಸಿದರೆ, ಸತ್‌ಚಿತ್‌ ಆನಂದವನ್ನು ಪಡೆಯುವುದರೊಂದಿಗೆ, ಲೌಕಿಕದಿಂದ ಮುಕ್ತಿ ಪಡೆಯಲು ಸಾಧ್ಯ.

ಮನುಷ್ಯನ ಆರು ಆಂತರಿಕ ಶತ್ರುಗಳು ಯಾವುವು?

ಬೇಡದ ಆಸೆಗಳು. 2. ಸಿಟ್ಟು 3. ದುರಾಶೆ. 4. ಅಜ್ಞಾನ. 5. ಅಹಂಕಾರ. 6. ಇತರರೊಂದಿಗೆ ಸ್ಪರ್ಧಿಸುವ ಪ್ರವೃತ್ತಿ.

Quiz

ಕಪಿಸ್ಥಲ್ ಕತ್ ಯಾವ ವೇದದ ಶಾಖೆಯಾಗಿದೆ?

ನಮೋಽಸ್ತು ಸ್ಥಾಣುಭೂತಾಯ ಜ್ಯೋತಿರ್ಲಿಂಗಾವೃತಾತ್ಮನೇ . ಚತುರ್ಮೂರ್ತಿವಪುಶ್ಛಾಯಾಭಾಸಿತಾಂಗಾಯ ಶಂಭವೇ ......

ನಮೋಽಸ್ತು ಸ್ಥಾಣುಭೂತಾಯ ಜ್ಯೋತಿರ್ಲಿಂಗಾವೃತಾತ್ಮನೇ .
ಚತುರ್ಮೂರ್ತಿವಪುಶ್ಛಾಯಾಭಾಸಿತಾಂಗಾಯ ಶಂಭವೇ ..

Other languages: HindiTamilMalayalamTeluguEnglish

Recommended for you

ನಾವು ಪುಣ್ಯ ಕರ್ಮವನ್ನು ಏಕೆ ಮಾಡಬೇಕು?

ನಾವು ಪುಣ್ಯ ಕರ್ಮವನ್ನು ಏಕೆ ಮಾಡಬೇಕು?

Click here to know more..

ದ್ರೋಹ ಮತ್ತು ಆಶೀರ್ವಾದ

ದ್ರೋಹ ಮತ್ತು ಆಶೀರ್ವಾದ

Click here to know more..

ನವಗ್ರಹ ಶರಣಾಗತಿ ಸ್ತೋತ್ರ

ನವಗ್ರಹ ಶರಣಾಗತಿ ಸ್ತೋತ್ರ

ಸಹಸ್ರನಯನಃ ಸೂರ್ಯೋ ರವಿಃ ಖೇಚರನಾಯಕಃ| ಸಪ್ತಾಶ್ವವಾಹನೋ ದೇವೋ ದಿ�....

Click here to know more..