204.6K
30.7K

Comments

Security Code

54199

finger point right
🌟 ಈ ಮಂತ್ರವು ನನ್ನ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ, ಧನ್ಯವಾದಗಳು ಗುರುಜಿ. -ಗೋಪಾಲ್ ಹೆಗಡೆ

ಮನೋವೇದನೆಗೆ ವೇದಧಾರವೇ ದಿವ್ಯ ಔಷಧ -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

✨ ನಿಮ್ಮ ಮಂತ್ರವು ಶಕ್ತಿಯುತವಾಗಿದೆ, ಅದರ ಶಕ್ತಿಯನ್ನು ಪ್ರತಿದಿನ ಅನುಭವಿಸುತ್ತಿದ್ದೇನೆ. -ನವೀನ್ ಕೆ

ಪ್ರತಿನಿತ್ಯ ಬೆಳಗ್ಗೆ ನಿಮ್ಮ ಈ ದೈವೀಕ ನುಡಿ ಮಂತ್ರಗಳು ಶ್ಲೋಕಗಳು ಮನಸಿಗೆ ಸಮಾಧಾನ ವ್ಯಕ್ತಪಡಿಸುತ್ತೆ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ -ಸತೀಶ್

ಶ್ರೇಷ್ಠ ಮಾಹಿತಿ -ಮಂಜುಳಾ ಪಾಟೀಲ

Read more comments
2802

Knowledge Bank

ನರ್ಮದಾ ನದಿಯ ಪ್ರಾಮುಖ್ಯತೆ

ಸರಸ್ವತಿ ನದಿಯಲ್ಲಿ 5 ದಿನಗಳ ಕಾಲ ನಿರಂತರವಾಗಿ ಸ್ನಾನ ಮಾಡುವುದು ನಿಮ್ಮನ್ನು ಶುದ್ಧಗೊಳಿಸುತ್ತದೆ. ಯಮುನೆಯು 7 ದಿನಗಳಲ್ಲಿ ಶುದ್ಧೀಕರಿಸುತ್ತದೆ. ಗಂಗೆಯು ತಕ್ಷಣವೇ ಶುದ್ಧಿಯಾಗುತ್ತದೆ. ಆದರೆ ಕೇವಲ ನರ್ಮದೆಯನ್ನು ನೋಡುವುದರಿಂದ ಒಬ್ಬನು ಶುದ್ಧನಾಗುತ್ತಾನೆ. - ಮತ್ಸ್ಯ ಪುರಾಣ.

ರಾಮಾಯಣದಲ್ಲಿ ಕೈಕೇಯಿಯ ಕ್ರಿಯೆಗಳ ಸಮರ್ಥನೆ

ರಾಮನು ವನವಾಸಕ್ಕೆ ಹೋಗುವುದರಲ್ಲಿ ಕೈಕೇಯಿಯ ಕೈವಾಡ ಇರುವುದು, ಅನೇಕ ಮಹತ್ತರ ಕಾರ್ಯಗಳನ್ನು ಸಾಧಿಸುವ ವಿಷಯದಲ್ಲಿ ಕಾರಣೀಭೂತವಾಗಿರುತ್ತದೆ. ಮಹಾವಿಷ್ಣುವು ರಾವಣನಿಂದ ತೊಂದರೆಗೊಳಲ್ಪಟ್ಟ ದೇವಾನುದೇವತೆಗಳ ಬೇಡಿಕೆಯ ಮೇರೆಗೆ ರಾಮನಾಗಿ ಅವತಾರವೆತ್ತಿದನು. ಒಂದು ವೇಳೆ ಕೈಕೇಯಿ ರಾಮನ ವನವಾಸಕ್ಕೆ ಆಗ್ರಹಿಸಿದೇ ಇದ್ದರೆ ಸೀತಾಪಹಾರ ಸಮೇತ ಇನ್ನುಳಿದ ಘಟನೆಗಳು ಜರುಗುತ್ತಲೇ ಇರುತ್ತಿರಲಿಲ್ಲ. ಸೀತಾಪಹಾರದ ವಿನಃ ರಾವಣನನ್ನು ಕೊಲ್ಲವುದು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಕೈಕೇಯಿಯ ಕ್ರಿಯೆಗಳು ದೈವ ನಿರ್ಣಯವನ್ನು ಸಾಧಿಸಲು ಕೇವಲ ಒಂದು ಸಾಧನವಾಯಿತು.

Quiz

ದೇವಕಿ-ವಸುದೇವ ದಂಪತಿಯ ಮೊದಲ ಮಗನ ಹೆಸರೇನು?

Other languages: HindiMalayalamTeluguTamilEnglish

Recommended for you

ಅಂತಿಮ ವಿಜಯಕ್ಕೆ ನರಸಿಂಹ ಮಂತ್ರ

ಅಂತಿಮ ವಿಜಯಕ್ಕೆ ನರಸಿಂಹ ಮಂತ್ರ

ಓಂ ನಮೋ ನಾರಸಿಂಹಾಯ ಮುದ್ಗಲಶಂಖಚಕ್ರಗದಾಪದ್ಮಹಸ್ತಾಯ ನೀಲಪ್ರಭಾ�....

Click here to know more..

ಸಂಪತ್ತಿನ ಸಮೃದ್ಧಿಗಾಗಿ ಮಂತ್ರ

ಸಂಪತ್ತಿನ ಸಮೃದ್ಧಿಗಾಗಿ ಮಂತ್ರ

ಧಾತಾ ರಾತಿಸ್ಸವಿತೇದಂ ಜುಷಂತಾಂ ಪ್ರಜಾಪತಿರ್ನಿಧಿಪತಿರ್ನೋ ಅಗ್�....

Click here to know more..

ಗಣನಾಯಕ ಅಷ್ಟಕ ಸ್ತೋತ್ರ

ಗಣನಾಯಕ ಅಷ್ಟಕ ಸ್ತೋತ್ರ

ಏಕದಂತಂ ಮಹಾಕಾಯಂ ತಪ್ತಕಾಂಚನಸನ್ನಿಭಂ| ಲಂಬೋದರಂ ವಿಶಾಲಾಕ್ಷಂ ವಂ....

Click here to know more..